ಬಂಟ್ವಾಳ-ವೇಣೂರು ಸಂಚಾರ ವಿಳಂಬ ಸಾಧ್ಯತೆಕುದ್ರೋಳಿ ಕ್ರಾಸ್ ಬಳಿ ರಸ್ತೆಗೆ ಅಡ್ಡಬಿದ್ದ ಬೃಹತ್ ಮರ

ಆರಂಬೋಡಿ: ಬಂಟ್ವಾಳ-ಮೂಡುಬಿದಿರೆ ರಸ್ತೆಯ ಕುದ್ರೋಳಿ ಕ್ರಾಸ್ ಬಳಿ ಬೃಹತ್ ಮರವೊಂದು ಇಂದು ಸಂಜೆ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಂಟ್ವಾಳದಿಂದ ಸಿದ್ದಕಟ್ಟೆ ಮಾರ್ಗವಾಗಿ ಆರಂಬೋಡಿ, ವೇಣೂರಿಗೆ ಬರುವ ವಾಹನಗಳು ವಿಳಂಬವಾಗುವ ಸಾಧ್ಯತೆ ಇದೆ. ಮರದ ತೆರವು ಕಾರ್ಯ ಆರಂಭವಾಗಿದೆ.

Check Also

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಪೋಕ್ಸೋ ಪ್ರಕರಣ ದಾಖಲು

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಪ್ರೌಢಶಾಲಾ ಶಿಕ್ಷಕರೊಬ್ಬರ ವಿರುದ್ಧ ಬೈಂದೂರು ಪೊಲೀಸ್ …

Leave a Reply

Your email address will not be published. Required fields are marked *

You cannot copy content of this page.