ಜೀವನ ಶೈಲಿ

ಜೀವನಪೂರ್ತಿ ಟೆನ್ಷನ್‌ ಫ್ರೀಯಾಗಿರಲು ಪ್ರತಿದಿನ ಆತ್ಮೀಯರನ್ನು ತಬ್ಬಿಕೊಳ್ಳಿ.!

ಸಾಮಾನ್ಯವಾಗಿ ಎಲ್ಲರೂ ಖುಷಿಯಾಗಿದ್ದಾಗ, ಭಾವುಕರಾದಾಗ ಅಥವಾ ತುಂಭಾ ದುಃಖದಲ್ಲಿರುವಾಗ ಆತ್ಮೀಯರನ್ನು ತಬ್ಬಿಕೊಳ್ಳುತ್ತೇವೆ. ಪುಟ್ಟ ಮಕ್ಕಳನ್ನು ತಬ್ಬಿ ಮುದ್ದಾಡುವುದು ಕೂಡ ಸಾಮಾನ್ಯ. ಅಪ್ಪುಗೆ ಸಾಂತ್ವನ ನೀಡುತ್ತದೆ. ಆತ್ಮೀಯರನ್ನು ತಬ್ಬಿಕೊಳ್ಳುವುದು ಅತ್ಯುತ್ತಮ ಭಾವನೆಗಳಲ್ಲೊಂದು. ವಿಜ್ಞಾನದ ಪ್ರಕಾರ ಅಪ್ಪುಗೆಯ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ವಿವಿಧ ರಾಸಾಯನಿಕ ಕ್ರಿಯೆಗಳಿಂದ ಮನಸ್ಸು ಉಲ್ಲಸಿತವಾಗುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಎಷ್ಟು ಬಾರಿ ಮತ್ತು ಎಷ್ಟು ಸಮಯದವರೆಗೆ ತಬ್ಬಿಕೊಂಡರೆ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಬೇಕು. ದಿನಕ್ಕೆ ಎಷ್ಟು ಬಾರಿ ತಬ್ಬಿಕೊಳ್ಳಬೇಕು? ಹಗ್ಗಿಂಗ್‌, ಫ್ಯಾಮಿಲಿ ಥೆರಪಿಯ ತಾಯಿ ಎಂದು ಕರೆಯಲ್ಪಡುತ್ತದೆ. …

Read More »

ಬೆಡ್ ರೂಮ್ ಫೋಟೋಶೂಟ್ : ಟ್ರೋಲಿಗರ ಬಾಯಿಗೆ ಆಹಾರವಾದ ನಟಿ ಅಂಕಿತಾ ಲೋಖಂಡೆ

ಜನ ತಮ್ಮ ಫೋಟೋ ಶೂಟ್ ಇತರರಿಗಿಂತ ವಿಭಿನ್ನವಾಗಿರಲೆಂದು ಸಾಕಷ್ಟು ಬೇರೆ ಬೇರೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಸದ್ಯ ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಜೋಡಿ ತಮ್ಮ ಬೆಡ್ ರೂಮ್ ಫೋಟೋಶೂಟ್ ಮಾಡಿಸಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಫೋಟೋಶೂಟ್ ನಲ್ಲಿ ಅಂಕಿತಾ ಕಪ್ಪು ಪೈಟಿನಿ ಸೀರೆಯಲ್ಲಿ ಪರಿಪೂರ್ಣ ಮರಾಠಿ ವಧುವಿನಂತೆ ಕಾಣುತ್ತಿದ್ದಾರೆ. ಅದೇ ಸಮಯದಲ್ಲಿ, ಅವರ ಪತಿ ವಿಕ್ಕಿ ಜೈನ್ ಕೂಡ ಕಪ್ಪು ಕುರ್ತಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಬೆಡ್ ರೂಮ್ ನಲ್ಲಿರುವ ಆಕೆಯ ರೋಮ್ಯಾಂಟಿಕ್ ಫೋಟೋಗಳಿಂದಾಗಿ ಜನರು …

Read More »

ಉಡುಪಿ: ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಓಡಿಸಿದ ಗ್ರಾಮಸ್ಥರು

ಉಡುಪಿ: ಇತ್ತೀಚ್ಚಿಗೆ ಧಾರ್ಮಿಕ ಸಂಘರ್ಷಗಳು ಹೆಚ್ಚುತ್ತಿದ್ದು ಈ ನಡುವೆ ವ್ಯಾಪರಕ್ಕೂ ಧರ್ಮದ ರೋಗ ಅಂಟಿಸಲಾಗುತ್ತಿದೆ. ಈತನ್ಮಧ್ಯೆ ಉದ್ಯಾವರದ ಕುತ್ಪಾಡಿಯ ಜಾತ್ರೆಯಲ್ಲಿ ಅನ್ಯ ಧರ್ಮದವರಿಗೆ ಅವಕಾಶ ನೀಡಬೇಡಿ ಎಂದು ಬಂದ ಹಿಂದು ಕಾರ್ಯಕರ್ತರನ್ನು ಗ್ರಾಮಸ್ಥರು ಓಡಿಸಿದ ಘಟನೆ ವರದಿಯಾಗಿದೆ. ಕುತ್ಪಾಡಿಯ ಮಾಂಗೋಡು ಶ್ರೀ ವಾಸುಕಿ ದೇವಸ್ಥಾನದಲ್ಲಿ ಪ್ರತಿ ವರ್ಷ ಎಲ್ಲ ಧರ್ಮೀಯರು ಅಂಗಡಿಯಿಡುವುದು ವಾಡಿಕೆ. ಈ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಸೌಹರ್ದದ ನೆಲೆವೀಡಾದ ಇಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಬಂದ ಹಿಂದು ಕಾರ್ಯಕರ್ತರನ್ನು ವಾಪಸು ಕಳುಹಿಸಿ ಸುದ್ದಿಯಾಗಿದೆ. ಹಿಂದೂ ಮುಖಂಡನೋರ್ವ ತನ್ನ …

Read More »

ಬಾಯಲ್ಲಿ ನೀರೂರಿಸುವ ಚಿಕನ್ ಚಾಪ್ಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು ಕಪ್, ಸ್ವಲ್ಪ ಶುಂಠಿ, ಸಾಸಿವೆ ಅರ್ಧ ಚಮಚ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಚಿಕನ್ ಅನ್ನು ತುಂಡು ತುಂಡಾಗಿ ಕತ್ತರಿಸಿ ತೊಳೆಯಿರಿ. ತೆಂಗಿನ ತುರಿ, ಖಾರದಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿ ಆ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಕಾಲ …

Read More »

 ಈ 10 ಕಾರಣಗಳಿಂದ ಮಹಿಳೆಯರು ಪುರುಷರಿಗೆ ಆಕರ್ಷಕವಾಗಿ ಕಾಣುತ್ತಾರಂತೆ: ಸಮೀಕ್ಷೆ

ನವದೆಹಲಿ: ಸುಂದರ ಮುಖ, ಬೆಳ್ಳನೆಯ ಹಾಲಿನಂತೆ ಹೊಂದಿರುವ ಮಹಿಳೆಯರು ಮಾತ್ರ ಪುರುಷರಿಗೆ ಬೇಗ ಆಕರ್ಷಿತರಾಗುತ್ತಾರೆ ಎಮದು ಎಲ್ಲರೂ ಭಾವಿಸುತ್ತಾರೆ. ಆದ್ರೆ, ಸೌಂದರ್ಯವು ವ್ಯಕ್ತಿನಿಷ್ಠವಾಗಿದ್ದರೂ ಸಹ, ಒಬ್ಬ ವ್ಯಕ್ತಿ ಮಹಿಳೆಯತ್ತ ಬಲವಾಗಿ ಆಕರ್ಷಿತನಾಗುವಂತೆ ಮಾಡುವ ಅನೇಕ ಬೇರೆ ಬೇರೆ ವಿಷಯಗಳಿವೆ. ಹೌದು, ಇದು ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗಬಹುದು. ಅದಕ್ಕಾಗಿಯೇ Gleeden, ಡೇಟಿಂಗ್ ಅಪ್ಲಿಕೇಶನ್ ಮಹಿಳೆಯರ ಕಡೆಗೆ ಪುರುಷರ ತೀವ್ರ ಆಕರ್ಷಣೆಯ ಭಾವನೆಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಗುಣಲಕ್ಷಣಗಳು ಅಥವಾ ಅಂಶಗಳನ್ನು ಗುರುತಿಸಲು ಭಾರತದ ಪ್ರಮುಖ ನಗರಗಳಲ್ಲಿ 15k ಬಳಕೆದಾರರಲ್ಲಿ ಸಮೀಕ್ಷೆಯನ್ನು ನಡೆಸಿತು. …

Read More »

ಉಡುಪಿ: ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಸಿಬಂದಿ

ಉಡುಪಿ: ರೈಲಿನಲ್ಲಿ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಅಭಿಮನ್ಯು ಎಂಬವರು ಮುಂಬೈಯಿಂದ ಮಂಗಳೂರಿಗೆ ತೆರಳಲು ಟಿಕೆಟ್ ಮಾಡಿದ್ದರು. ಆದರೆ ಅಚಾತುರ್ಯದಿಂದ ಅವರು ಪಟ್ನಾ ವಾಸ್ಕೋ ರೈಲನ್ನು ಹತ್ತಿದ್ದರು. ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಕಾರಣ ಅವರು ರೈಲು ಹೊರಡಲು ವೇಳೆ ಇಳಿಯಲು ಯತ್ನಿಸಿದರು. ಇದರ ಪರಿಣಾಮ ಅವರು ಆಯತಪ್ಪಿ ಬಿದ್ದರೆನ್ನಲಾಗಿದೆ. ಕೂಡಲೇ ಅದೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಡಗಾಂವ್ ಮಂಗಳೂರು ರೈಲಿನ ಟಿಟಿಇ ಉದಯ್ ಎಂ.ನಾಯ್ಕ ಆತನನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು ಎಂದು ಕೊಂಕಣ ರೈಲ್ವೇಯ …

Read More »

You cannot copy content of this page.