ವೇಣೂರಿನ ಬಾಹುಬಲಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ

ವೇಣೂರಿನ ಭಗವಾನ್‌ ಬಾಹುಬಲಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ ನೆರವೇರಲಿದ್ದು ನಿನ್ನೆ ಮುನಿವರ್ಯರಾದ 108 ಅಮೋಘಕೀರ್ತಿ ಮಹಾರಾಜರು &108 ಶ್ರೀ ಅಮರಕೀರ್ತಿ ಮಹಾರಾಜರ ಪುರಪ್ರವೇಶವಾಗಿದೆ.
ಫೆ.22ರಿಂದ ಮಾ.1ರವರೆಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಗುರುವಾರ ಬೆಳಗ್ಗೆ ತೋರಣ ಮುಹೂರ್ತ ನಡೆದು ಬಳಿಕ ಅಪರಾಹ್ನ 3ಕ್ಕೆ ಡಿಸಿಎಂ ಡಿಕೆಶಿ ಕಾರ್ಯಕ್ರಮ ಉದ್ಭಾ.ಿಸಲಿದ್ದಾರೆ. ಬಾಹುಬಲಿಗೆ ಮೊಲದ ದಿನ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ
ಡಾ.ಪದ್ಮಪ್ರಸಾದ್‌ ಅಜಿಲ & ಕುಟುಂಬಸ್ಥರ ನೇತೃತ್ವದಲ್ಲಿ ಇಂದು ಸಂಜೆ 6.55ರಿಂದ 108 ಕಲಶಗಳ ಮಸ್ತಕಾಭಿಷೇಕ ಮಹಾಪೂಜೆ ನೆರವೇರಲಿದೆ.

Check Also

ಉಡುಪಿ: ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ ನಿಧನ

ಉಡುಪಿ: ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ (59ವ.) ಜೂನ್ 02 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. …

Leave a Reply

Your email address will not be published. Required fields are marked *

You cannot copy content of this page.