ಬಾಯಾರು, ಮಂಗಳೂರುನಲ್ಲಿ ತುಕಾರಾಮ ಬಾಯಾರು ನಿರ್ದೇಶನದ “ಸಿಲಿಕಾನ್ ಸಿಟಿ” ಕಿರುಚಿತ್ರದ ಚಿತ್ರೀಕರಣ

ಪುತ್ತೂರು: ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರದ ಚಿತ್ರೀಕರಣ ಕಾಸರಗೋಡು, ಬಾಯಾರು, ಮಂಗಳೂರು ಹಾಗೂ ಉಡುಪಿಯಲ್ಲಿ ಭರದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ನಿರ್ಮಾಪಕ ಶರತ್‌ಚಂದ್ರ ಬಾಯಾರು ಹಾಗೂ ಗಿರೀಶ್ ಸಾಲ್ಯಾನ್ ಮುಳಿಯ ಕಾರ್ಯನಿರ್ವಹಿಸಿದ್ದಾರೆ.

Check Also

ಕಾರ್ಕಳ: ಟಿಪ್ಪರ್‌ – ಸ್ಕೂಟಿ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು – ಇಬ್ಬರಿಗೆ ಗಾಯ

ಕಾರ್ಕಳ : ಪಳ್ಳಿ ಗರಡಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ …

Leave a Reply

Your email address will not be published. Required fields are marked *

You cannot copy content of this page.