![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಹಾಗೂ ಲಯನ್ಸ್ ಕ್ಲಬ್, ಮಂಗಳಾದೇವಿ, ಮಂಗಳೂರು ವತಿಯಿಂದ
ಆರೋಗ್ಯ ಭಾಗ್ಯ ABHA CARD ಉಚಿತ ನೋಂದಾವಣೆ ಕಾರ್ಯಕ್ರಮ ಹಾಗೂ ಆಧಾರ್ ಲಿಂಕ್, ಮತದಾರರ ಸೇರ್ಪಡೆ ಕಾರ್ಯಕ್ರಮ ಲಯನ್ಸ್ ಕ್ಲಬ್ ನಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಅನಿಲ್ ದಾಸ್ ಕಾರ್ಯದರ್ಶಿ ಮಲ್ಲಿಕಾ ಆಳ್ವಾ ನಾಗೇಂದ್ರ ಜೆಪ್ಪಿನ ಮುಗೇರು. ಉದಯ ಕೊಟ್ಟಾರಿ
ಸುಭಾಷ್ ಅಡಪ್ಪ, ಗಣೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಶ್ರೀಧರ್ ರಾಜ್ ಶೆಟ್ಟಿ, ಲ/ ರಾಮ್ ಮೋಹನ್ ಆಳ್ವ, ಮೊಹಮ್ಮದ್ ನವಾಜ್, ಇನ್ನಿತರರು ಉಪಸ್ಥಿತರಿದ್ದರು. ಊರಿನ 300 ಜನರು ಇದರ ಉಪಯೋಗ ಪಡೆದರು.