ವಿದೇಶ

ದುಷ್ಕರ್ಮಿಗಳಿಂದ 14 ಹಿಂದೂ ದೇವಾಲಯಗಳ ಧ್ವಂಸ…!

ಢಾಕಾ: ವಾಯವ್ಯ ಬಾಂಗ್ಲಾದೇಶದ 14 ಹಿಂದೂ ದೇವಾಲಯಗಳನ್ನು ಅಪರಿಚಿತ ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಠಾಕೂರ್‌ಗಾಂವ್‌ನ ಬಲಿಯಾದಂಗಿ ಉಪಜಿಲಾದಲ್ಲಿನ ಹಿಂದೂ ಸಮುದಾಯದ ಮುಖಂಡ ವಿದ್ಯಾನಾಥ್ ಬರ್ಮನ್ ಮಾತನಾಡಿ, ‘ಅಪರಿಚಿತ ದುಷ್ಕರ್ಮಿಗಳು ರಾತ್ರೋರಾತ್ರಿ ದಾಳಿ ನಡೆಸಿ 14 ದೇವಾಲಯಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಅಪರಾಧಿಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅವರಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ. ಬಲಿಯಡಂಗಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಖೈರುಲ್ ಅನಮ್ ಮಾತನಾಡಿ, ಶನಿವಾರ ರಾತ್ರಿ ಮತ್ತು ಭಾನುವಾರ ಮುಂಜಾನೆ ಹಲವಾರು ಗ್ರಾಮಗಳಲ್ಲಿ ದಾಳಿಗಳು ನಡೆದಿವೆ. …

Read More »

ಸೌದಿಯಲ್ಲಿ ಭೀಕರ ಅಪಘಾತ- ಮಂಗಳೂರಿನ ‌ಮೂವರು ದುರ್ಮರಣ

ದುಬೈ ನಲ್ಲಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮಂಗಳೂರು ಮೂಲದ ಮೂವರು ಯುವಕರು ಸೇರಿ ಒಟ್ಟು ನಾಲ್ವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ವೇಗವಾಗಿ ತೆರಳುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಪಲ್ಟಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಹಳೆಯಂಗಡಿ ಕದಿಕೆಯ ರಿಝ್ವಾನ್, ಕೃಷ್ಣಾಪುರದ ಅಕೀಲ್, ನಾಸಿರ್, ಶಿಹಾಬ್ ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್ ಹಸ ಖುರೇಸ್ ರಸ್ತೆಯಲ್ಲಿ ಹೋಗುತ್ತಿದ್ದಂತೆ ಒಂಟೆಯೊಂದು ಕಾರಿಗೆ ಅಡ್ಡ ಬಂದಿದೆ. ಕಾರು ಪಲ್ಟಿಯಾಗಿ ಒಟ್ಟು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ …

Read More »

ಪತ್ನಿ ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪತಿ..!

 ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೋರ್ವ 48 ವರ್ಷಗಳಿಂದ ಮಾಡುತ್ತಿದ್ದ ಕೆಲಸವನ್ನು ಏನೆಂದು ಅರಿತುಕೊಂಡರೆ ನಿಮಗೆ ತಲೆ ಸುತ್ತು ಬರುವುದು ಖಂಡಿತ. ಏಕೆಂದರೆ ಸತ್ತ ಹೆಂಡತಿಯ ಮೇಲೆ ಈಗಲೂ ಈ ವ್ಯಕ್ತಿ ದ್ವೇಷ ಕಾರುತ್ತಿದ್ದಾನೆ ಎಂದರೆ ಭಯವಾಗುತ್ತದೆ. 43 ವರ್ಷದ ಮೈಕಲ್‌ ಆಂಡ್ರ್ಯೂಮರ್ಫಿ ಎಂಬವರ ತಾಯಿಯ ಸಮಾಧಿ ಬಳಿ ಪ್ರತೀ ದಿನ ಮೂತ್ರ ಕಾಣಿಸುತ್ತಿತ್ತು. ಮೊದಲಿಗೆ ಪ್ರಾಣಿಗಳಿಂದ ಆಗಿರುವ ಗಲೀಜು ಎಂದು ಅಂದುಕೊಂಡ ಮಗ ಸುಮ್ಮನಾಗಿದ್ದ. ಆದರೆ ಆ ಬಳಿಕ ಏನೋ ತಪ್ಪಾಗಿದೆ ಎಂದು ಭಾವಿಸಿ ಸ್ಮಶಾನದಲ್ಲಿ ಕ್ಯಾಮರಾ ಅಳವಡಿಸಲು ನಿರ್ಧರಿಸಿ, ಸ್ಮಶಾನ ಕಾಯುವವರ …

Read More »

15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢ ಕಾಯಿಲೆಗೆ ಬಲಿ- ವೈದ್ಯರಲ್ಲಿ ಆತಂಕ

ಪಾಕಿಸ್ತಾನ: ಕರಾಚಿಯ ಕೆಮಾರಿ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ 15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢವಾಗಿ‌ ಮೃತಪಟ್ಟಿದ್ದಾರೆ. ಜನವರಿ 10ರಿಂದ 25ರವರೆಗೆ ಕೆಮಾರಿಯ ಮವಾಚ್ಗೋಥ್ ಪ್ರದೇಶದಲ್ಲಿ ನಿಗೂಢ ಕಾಯಿಲೆಯಿಂದ 14 ಮಕ್ಕಳ ಸಹಿತ 18 ಮಂದಿ ಮೃತಪಟ್ಟಿದ್ದಾರೆ.ಮೃತರಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದ್ದಾರೆ. ಸಾವಿಗರ ಕಾರಣ ನಿಗೂಢವಾಗಿದೆ.ಮವಾಚ್ಗೋಥ್ ಪ್ರದೇಶವು ಕರಾವಳಿ ತೀರಕ್ಕೆ ಸಮೀಪದಲ್ಲಿರುವುದರಿಂದ ಇದು ಸಮುದ್ರ ಅಥವಾ ನೀರಿಗೆ ಸಂಬಂಧಿಸಿದ ಕಾಯಿಲೆಯಾಗಿರಬಹುದೆಂದು ಅಂದಾಜಿಸಲಾಗಿದೆ ಎಂದವರು ಹೇಳಿದ್ದಾರೆ. ಮೃತಪಟ್ಟವರು ತೀವ್ರ ಜ್ವರ,ಗಂಟಲಿನಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಮೃತರ …

Read More »

ನೇಪಾಳ ವಿಮಾನ ಪತನ: ಅಂದು ಸಹ ಪೈಲೆಟ್‌ ಆಗಿದ್ದ ಪತಿ ಸಾವು, ಇಂದು ಸಹ ಪೈಲೆಟ್‌ ಆಗಿ ಪತ್ನಿಯೂ ಸಾವು.!

ಕಾಠ್ಮಂಡು: ನೇಪಾಳ ವಿಮಾನ ಪತನದಲ್ಲಿ 72 ಮಂದಿ ಅಸುನೀಗಿದ್ದಾರೆ. ಇನ್ನೇನು ವಿಮಾನದಿಂದ ಇಳಿದು ತಮ್ಮ ತಮ್ಮ ಕೆಲಸ – ಕಾರ್ಯದಲ್ಲಿ ನಿರತರಾಗಬೇಕಿದ್ದ ಜನ ಒಂದು ಕ್ಷಣದಲ್ಲೇ ಸಜೀವ ದಹನವಾಗಿದ್ದಾರೆ. ಐವರು ಭಾರತೀಯರು, 15 ಮಂದಿ ವಿದೇಶಿಗರು, ನಾಲ್ವರು ಸಿಬ್ಬಂದಿಗಳು ಸೇರಿ ಒಟ್ಟು 72 ಮಂದಿ ದುರಂತ ಅಂತ್ಯ ಕಂಡಿದ್ದಾರೆ. 72 ಮಂದಿಯಲ್ಲಿ ಇನ್ನೇನು ಒಂದು ಯಶಸ್ವಿ ಲ್ಯಾಂಡಿಂಗ್‌ ನಿಂದ ವರ್ಷಗಟ್ಟಲೇ ಕ್ಯಾಪ್ಟನ್‌ ಆಗಬೇಕೆನ್ನುವ ಕನಸನ್ನು ನನಸಾಗಿಸಬೇಕಿದ್ದ ಅಂಜು ಖತಿವಾಡ ಬೆಂಕಿ ಕೆನ್ನಾಲೆಯಲ್ಲಿ ಸಜೀವ ದಹನವಾಗಿ ಹೋದರು. ಸಹ ಪೈಲಟ್ ಆಗಿದ್ದ ಪತಿ: ವಿಮಾನ ಅಪಘಾತದಲ್ಲೇ ಮೃತ್ಯು: …

Read More »

BIG UPDATE: ವಿಮಾನ ದುರಂತ: ಸಾವಿನ ಸಂಖ್ಯೆ 68ಕ್ಕೆ ಏರಿಕೆ

ನೇಪಾಳ: ಇಂದು ಪೋಖಾರಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದಂತ ವಿಮಾನ ದುರಂತ ( Nepal Aircraft crash ) ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 68ಕ್ಕೆ ಏರಿಕೆಯಾಗಿರೋದಾಗಿ ನೇಪಾಳದ ನಾಗರೀಕ ವಿಮಾನಯಾನ ಪ್ರಾಧಿಕಾರ ಖಚಿತ ಪಡಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರವು, ಇಂದು ಪೋಖಾರಾ ವಿಮಾನ ನಿಲ್ದಾಣದ ಬಳಿಯಲ್ಲಿ ಅಪಘಾತಗೊಂಡ ವಿಮಾನದಲ್ಲಿ ಐವರು ಭಾರತೀಯರು, 15 ವಿದೇಶಿಗರು ಸೇರಿದಂತೆ 72 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಈವರೆಗೆ 68 ಮಂದಿ ಸಾವನ್ನಪ್ಪಿರೋದಾಗಿ ತಿಳಿಸಿದೆ. ಸ್ಥಳಕ್ಕೆ ನೇಪಾಳ ಪ್ರಧಾನಿ ಪಿಎಂ ಪ್ರಚಂಡ, ಗೃಹ ಸಚಿವ …

Read More »

ತಾನು ʻತೋಳʼದಂತೆ ಕಾಣಲು 18 ಲಕ್ಷ ರೂ. ಖರ್ಚು ಮಾಡಿದ ಜಪಾನ್‌ ವ್ಯಕ್ತಿ..!

ಜಪಾನ್‌: ಜಪಾನ್‌ನಲಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತಾನು ʻತೋಳ(wolf)ʼದಂತೆ ಕಾಣಲು ಸುಮಾರು 3,000,000 ಯೆನ್ (18.5 ಲಕ್ಷ ರೂ.) ಪಾವತಿಸಿದ್ದಾನೆ. ವ್ಯಕ್ತಿಯು ತನ್ನ ಜೀವಿತಾವಧಿಯ ಕನಸನ್ನು ನನಸಾಗಿಸಲು ಜೆಪ್ಪೆಟ್ ಎಂಬ ಕಂಪನಿಯಿಂದ ತಮ್ಮ ಕಸ್ಟಮೈಸ್ ಮಾಡಿದ ವೇಷಭೂಷಣಕ್ಕಾಗಿ 3,000,000 ಯೆನ್ (ರೂ. 18.5 ಲಕ್ಷಗಳು) ಖರ್ಚು ಮಾಡಿದ್ದಾನೆ. ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿರುವ ಪ್ರಕಾರ, ʻಬಾಲ್ಯದಿಂದಲೂ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ತೋಳದಂತೆ ಕಾಣಬೇಕೆಂದು ಆತ ಬಯಸಿದ್ದನು. ಹೀಗಾಗಿ, ಈ ವೇಷಭೂಷಣಕ್ಕಾಗಿ ಸುಮಾರು 18.85 ಲಕ್ಷ ರೂ. ಖರ್ಚು ಮಾಡಿದ್ದಾರೆ. …

Read More »

ಗರ್ಭಿಣಿ ಆಗಿದಕ್ಕೆ ಮಹಿಳೆ ಕೆಲಸದಿಂದ ವಜಾ-15 ಲಕ್ಷ ಪರಿಹಾರ ನೀಡುವಂತೆ ಕಂಪೆನಿಗೆ ಕೋರ್ಟ್ ಆದೇಶ

ಅಮೆರಿಕ: ಪ್ರೆಗ್ನೆಂಟ್ ಆದ ಕಾರಣಕ್ಕೆ ಕಂಪೆನಿಯೊಂದು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದದ್ದಕ್ಕೆ ಆಕೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿಯು ಸಂಸ್ಥೆಗೆ ಆದೇಶಿಸಿದೆ. ಚಾರ್ಲೊಟ್ ಲೀಚ್ (34) ಎಂಬ ಮಹಿಳೆ ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಗರ್ಭಿಣಿಯಾಗಿದ್ದಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕೆ ತುಂಬಾ ಬೇಸರಗೊಂಡಿದ್ದರು. ಹೆರಿಗೆಯ ನಂತರವೂ ಕಂಪೆನಿಯ ಕೆಲಸಕ್ಕೆ ಏನೂ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಕೈ ಮುಗಿದರೂ ಕಂಪೆನಿ ಕೇಳಿರಲಿಲ್ಲ. ಹೀಗಾಗಿ …

Read More »

ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ನಿಷೇಧ: ಮಹತ್ವದ ಆದೇಶ

ರಿಯಾದ್ : ಭಾರತದಲ್ಲಿ ಹಿಜಬ್ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿರುವಂತೆ ಸೌದಿ ಅರೇಬಿಯಾ ತನ್ನ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾವನ್ನು (ಅಬಯಾ) ನಿಷೇಧಿಸಿದೆ. ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗ ಶಿಕ್ಷಣ ಸಚಿವಾಲಯದ ಜೊತೆ ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬುರ್ಖಾ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಘೋಷಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಉಡುಪುಗಳೂ ಸಾರ್ವಜನಿಕ ಸಭ್ಯತೆಯ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಇಟಿಇಸಿ ಹೇಳಿದೆ. 2018 ರಲ್ಲಿಯೇ ಸೌದಿಯಲ್ಲಿ ಅಬಯಾವನ್ನು …

Read More »

ಬಸ್ ಓಡಿಸುವ ಶೈಲಿ ನೋಡಿ ಫೀದಾ ಆದ ಯುವತಿ, 54 ವರ್ಷದ ಬಸ್ ಚಾಲಕನನ್ನು ಮದುವೆಯಾದ 24 ವರ್ಷದ ಯುವತಿ

ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ. ಇಂತಹ ಮಾತನ್ನು ನಾವು ಆಗಾಗ ಕೆಲವರ ಬಾಯಲ್ಲಿ ಕೇಳುತ್ತೇವೆ. ಆದರೆ ಕೆಲವು ಜೋಡಿಗಳು ಅಕ್ಷರಶಃ ಈ ಮಾತನ್ನು ನಿಜವಾಗಿಸುತ್ತಾರೆ. 50 ವರ್ಷದ ಬಸ್ ಚಾಲಕರನ್ನ 24 ವರ್ಷದ ಹುಡುಕಿಗೆ ಒಬ್ಬಳು ಮದುವೆ ಆಗಿರುವ ಘಟನೆ ಈ ಮಾತಿಗೆ ಪುಷ್ಟಿ ನೀಡುತ್ತದೆ. ಬಸ್ ಚಾಲಕನು, ಎಲ್ಲರ ವಿರೋಧದ ನಡುವೆಯೂ 24 ವರ್ಷದ ಹುಡುಗಿಯ ಜೊತೆ ಪ್ರೀತಿಯಲ್ಲಿ ಪ್ರೀತಿ ಇದ್ದಾನೆ ಈ ಪ್ರೇಮ ಕಥೆ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. 24 ವರ್ಷದ ಹುಡುಗಿಯ …

Read More »

You cannot copy content of this page.