ಕುಕ್ಕೇಡಿ, ಎ. 15: ಗೋಳಿಯಂಗಡಿಯಿಂದ ಅಳದಂಗಡಿ ರಸ್ತೆಯ ರಸ್ತೆಯಲ್ಲಿ ಅಲ್ಲಲ್ಲಿ ರಾಶಿರಾಶಿ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯಲಾಗಿದ್ದು, ಪರಿಸರಕ್ಕೆ ಮಾರಕವಾಗಿದೆ.
ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪಂಚಾಯತ್ಗಳು ಆಗಾಗ ಜಾಗೃತಿ ಮೂಡಿಸುವ ಹೊರತಾಗಿಯೂ ನಾಂಜಕಾಡು ರಸ್ತೆಬದಿ ಪ್ಲಾಸ್ಟಿಕ್ ಹಾಗೂ ಇನ್ನಿತ್ತರ ತ್ಯಾಜ್ಯ ಪರಿಕರಗಳ ಕಸವನ್ನು ಸುರಿಯಲಾಗಿದ್ದು, ಈ ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಸಂಬಂಧಿತ ಇಲಾಖೆ ಹಾಗೂ ಪಂಚಾಯತು ಕ್ರಮ ಕೈಗೊಳ್ಳಬೇಕಿದೆ.
Check Also
ಮಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು ಪ್ರಕರಣ – ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್ಗೆ ಬೀಗ ಜಡಿದ ಆರೋಗ್ಯ ಇಲಾಖೆ
ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಂಕನಾಡಿಯ ಬೆಂದೂರ್ ವೆಲ್ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ …