ಈದು: ಜೈ ತುಳುನಾಡು ಸಂಘಟನೆಯ 2023-24 ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಾರಾವಿ: ವಿಶು ಶ್ರಿಕೇರ ಅವರು ತುಳುನಾಡಿನ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರಕ್ಕೆ ಮೈಗೂಡಿಸಿಕೊಮಡಿದ್ದು, ಅದಕ್ಕೆ ಧಕ್ಕೆಯಾದಾಗ ಧ್ವನಿಯೆತ್ತುವ ಯುವ ನಾಯಕರಾಗಿದ್ದಾರೆ.
ಕಾರ್ಯದರ್ಶಿಯಾಗಿ ಕಿರಣ್ ತುಳುವ, ಉಪಾಧ್ಯಕ್ಷರಾಗಿ ಉದಯ ಪೂಂಜ, ಉಮೇಶ್ ಕಾಸರಗೋಡು ಆಯ್ಕೆಯಾದರು.
ವರದಿ : ಸಂಪತ್ ಜೈನ್ ನೂರಾಳಬೆಟ್ಟು
Check Also
ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು
ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …