ರಾಜಕೀಯ ವೇಣೂರು ಬಾಹುಬಲಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶಿವರಾಂ Thrishul News May 2, 2023 ವೇಣೂರು, ಮೇ. 2: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಭಗವಾನ್ ಬಾಹುಬಲಿ ಸ್ವಾಮಿ ಸನ್ನಿಧಿಗೆ ಆಗಮಿಸಿ ಬಾಹುಬಲಿ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ನಾಯಕರು, ಕಾರ್ಯಕರ್ತರು ಜತೆಗಿದ್ದರು. About The Author Thrishul News See author's posts Related Continue Reading Previous Previous post: ವೇಣೂರು: ಬಿಜೆಪಿಯಿಂದ ಬಹಿರಂಗ ಚುನಾವಣಾ ಪ್ರಚಾರಸಭೆ ರಾಜ್ಯದ ಮಾದರಿ ಶಾಸಕ ಹರೀಶ್ ಪೂಂಜರನ್ನು ಮತ್ತೊಮ್ಮೆ ಬಹುಮತದಿಂದ ಆರಿಸಿ: ಕೋಟ ಶ್ರೀನಿವಾಸ ಪೂಜಾರಿNext Next post: ವೇಣೂರು, ಪಡ್ಡಂದಡ್ಕ, ನಾರಾವಿ ಕಾಂಗ್ರೆಸ್ ಪ್ರಚಾರ ಸಭೆ. ಮಂಜುನಾಥನ ಮೇಲೆ ಆಣೆ, ಅಧಿಕಾರಕ್ಕೆ ಬಂದರೆ `ಗ್ಯಾರಂಟಿ’ ಅನುಷ್ಠಾನ: ವಸಂತ ಬಂಗೇರ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್ಗಾರ್ಡ್ ಅಕಾಡೆಮಿ ಸ್ಥಾಪನೆ ಯೋಜನೆ: ಕ್ಯಾ. ಚೌಟ ಮನವಿ March 26, 2025 ಮಂಗಳೂರು: ಮಹಾಕುಂಭಮೇಳದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀರ್ಥಸ್ನಾನ February 24, 2025