Uncategorized ಬಂಟ್ವಾಳ-ವೇಣೂರು ಸಂಚಾರ ವಿಳಂಬ ಸಾಧ್ಯತೆಕುದ್ರೋಳಿ ಕ್ರಾಸ್ ಬಳಿ ರಸ್ತೆಗೆ ಅಡ್ಡಬಿದ್ದ ಬೃಹತ್ ಮರ Thrishul News April 26, 2023 ಆರಂಬೋಡಿ: ಬಂಟ್ವಾಳ-ಮೂಡುಬಿದಿರೆ ರಸ್ತೆಯ ಕುದ್ರೋಳಿ ಕ್ರಾಸ್ ಬಳಿ ಬೃಹತ್ ಮರವೊಂದು ಇಂದು ಸಂಜೆ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಂಟ್ವಾಳದಿಂದ ಸಿದ್ದಕಟ್ಟೆ ಮಾರ್ಗವಾಗಿ ಆರಂಬೋಡಿ, ವೇಣೂರಿಗೆ ಬರುವ ವಾಹನಗಳು ವಿಳಂಬವಾಗುವ ಸಾಧ್ಯತೆ ಇದೆ. ಮರದ ತೆರವು ಕಾರ್ಯ ಆರಂಭವಾಗಿದೆ. About The Author Thrishul News See author's posts Related Continue Reading Previous Previous post: ಹೊಸ್ಮಾರ್ನಲ್ಲಿ ಸುನೀಲ್ ಕುಮಾರ್ ಪರ ಬಿಜೆಪಿ ಕಾರ್ಯಕರ್ತರ ಭರ್ಜರಿ ಮತಭೇಟೆ!Next Next post: ಬಡಕೋಡಿ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ಮೇ 20-23: ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಮೂಡಬಿದ್ರಿ ಭಜರಂಗ ದಳದ ಸಂಯೋಜಕರ ವಿಜೇಶ್ ನಿಧನ March 12, 2025 ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪರೀಕ್ಷೆ ಭಯಕ್ಕೆ ಮನೆ ಬಿಟ್ಟಿದ್ದಾಗಿ ಪೊಲೀಸರಿಗೆ ಹೇಳಿಕೆ March 9, 2025