
ಆರಂಬೋಡಿ: ಬಂಟ್ವಾಳ-ಮೂಡುಬಿದಿರೆ ರಸ್ತೆಯ ಕುದ್ರೋಳಿ ಕ್ರಾಸ್ ಬಳಿ ಬೃಹತ್ ಮರವೊಂದು ಇಂದು ಸಂಜೆ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಂಟ್ವಾಳದಿಂದ ಸಿದ್ದಕಟ್ಟೆ ಮಾರ್ಗವಾಗಿ ಆರಂಬೋಡಿ, ವೇಣೂರಿಗೆ ಬರುವ ವಾಹನಗಳು ವಿಳಂಬವಾಗುವ ಸಾಧ್ಯತೆ ಇದೆ. ಮರದ ತೆರವು ಕಾರ್ಯ ಆರಂಭವಾಗಿದೆ.
You cannot copy content of this page.