January 22, 2025
WhatsApp Image 2024-12-07 at 9.05.35 AM

ಬೈಂದೂರು : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಗ್ರಾಮದ ಜಯರಾಮ್ ಹೆಬ್ಬಾರ್ ಎಂಬವರು ಆಲೂರು ಸೊಸೈಟಿ ಹಿಂದುಗಡೆ ಬಾಡಿಗೆ ರೂಮ್ ಹತ್ತಿರ ಕುಳಿತಿರುವ ವೇಳೆ ಪ್ರಸಾದ್ ಆಚಾರಿ ಆಲೂರು, ಸುಭಾಷ್ ಶೆಟ್ಟಿ ಆಲೂರು ಹಾಗೂ ನಿಖಿತ್ ಪೂಜಾರಿ ಎಂಬುವರು ವ್ಯಕ್ತಿಯ ಎದೆ , ತಲೆ, ಕೈಯ ಮೇಲೆ ಬಿಯರ್ ಬಾಟಲಿಯಿಂದ ಗಂಭೀರ ರೀತಿಯ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.

ಎಂದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ಓಡಿ ಹೋಗಿರುವ ಮೂವರು ಆರೋಪಿಗಳನ್ನು ಪತ್ತೆಯ ಕಾರ್ಯಚರಣೆ ಮುಂದುವರಿದಿದೆ, ಆರೋಪಿಗಳ ಮೇಲೆ ಈ ಹಿಂದೆಯೂ ಸಹ ಇಂತಹ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.