![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ವೇಣೂರು, ಎ. 30: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪರ ಮೂಡುಕೋಡಿಯಲ್ಲಿ ಕಮಲ ಪಡೆಯ ಅಬ್ಬರದ ಪ್ರಚಾರಕಾರ್ಯ ಮುಂದುವರಿದಿದೆ.
![](https://thrishulnews.com/wp-content/uploads/2023/04/parshwanath-advt-4-937x1024.jpg)
![](https://thrishulnews.com/wp-content/uploads/2023/04/medical-advt1-1-1024x349.jpg)
ಇಂದೂ ಕೂಡಾ ಕಾರ್ಯಕರ್ತರು ಜತೆಯಾಗಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು.
![](https://thrishulnews.com/wp-content/uploads/2023/04/shridevi-advt-2.jpg)
ಸುಂದರ ಹೆಗ್ಡೆ, ಹರೀಶ್ ಪಿ.ಎಸ್. ಹಾಗೂ ಉಮೇಶ್ ನಡ್ತಿಕಲ್ಲು ಅವರ ಸಾರಥ್ಯದಲ್ಲಿ ಮನೆಮನೆಗೆ ಭೇಟಿ ನೀಡಿದ ಕಮಲ ಪಡೆ ಹರೀಶ್ ಪೂಂಜರು ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡುತ್ತಿರುವುದು ಕಂಡು ಬಂತು.
![](https://thrishulnews.com/wp-content/uploads/2023/04/mudkody-today1.jpg)
ಅಲ್ಲದೆ ಹಲವು ಯೋಜನೆಗಳ ಬಗ್ಗೆ ಅನುಷ್ಠಾನಿಸುವ ಭರವಸೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುತ್ತಿದ್ದಾರೆ.