ಝೀ ಕನ್ನಡ ಸರಿಗಮಪ ಸೆಲೆಬ್ರಿಟಿ ಗಾಯಕ ಅನಿಲ್ ಕುಮಾರ್ ರವರನ್ನು ಕಾರ್ಕಳದಲ್ಲಿ ಸ್ವಾಗತಿಸಿದ ತುಳುನಾಡ ತುಡರ್ ಕೀರ್ತಿ ಕಾರ್ಕಳ

ಇಂದು ಕಾರ್ಕಳಕ್ಕೆ ಆಗಮಿಸಿದ ಕರ್ನಾಟಕಕ್ಕೆ ಹೆಸರುವಾಸಿಯಾದಂತ ಮೊದಲ ಹೆಣ್ಣು ಧ್ವನಿ ಗಾಯಕರದಂತಹ ಅನಿಲ್ ಕುಮಾರ್ (ಬಾಬಿ) ಬೆಂಗಳೂರು. ಝೀ ಕನ್ನಡ ಸರಿಗಮಪ ಸೆಲೆಬ್ರಿಟಿ ಗಾಯಕರಾದಂತಹ ಹಾಗೂ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಡಾಕ್ಟರೇಟ್ ಪದ್ಮಭೂಷಣ ಪ್ರಶಸ್ತಿ, ಜೀ ಕನ್ನಡ ಯುವರತ್ನ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರು ಇಂದು ಕಾರ್ಕಳದ ಬಾಹುಬಲಿ ಗೊಮ್ಮಟೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತುಳುನಾಡ ತುಡರ್ ಕೀರ್ತಿ ಕಾರ್ಕಳ ಹಾಗೂ ಹರಿಪ್ರಸಾದ್ ಬೆಂಗಳೂರು, ಸತೀಶ್ ಬೆಂಗಳೂರು ಆತ್ಮೀಯವಾಗಿ ಬರಮಾಡಿಕೊಂಡರು.

Check Also

ಕಾಪು: ಎರಡು ಗುಂಪುಗಳ ನಡುವೆ ಹೊಡೆದಾಟ- ಪ್ರಕರಣ ದಾಖಲು

ಕಾಪು: ಮಣಿಪುರ ಗ್ರಾಮದ ರಹಮಾನಿಯ ಜುಮ್ಮಾ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಎರಡು ಯುವಕರ ಗುಂಪು ಸೇರಿಕೊಂಡು ಶಾಂತಿ ಭಂಗ …

Leave a Reply

Your email address will not be published. Required fields are marked *

You cannot copy content of this page.