
ಉಡುಪಿಯ ನಿಟ್ಟೂರಿನ ಟೈಲ್ಸ್ ಟ್ರೇಡರ್ಸ್ ಮಾಲಕ ಗಣೇಶ್ ರಾವ್(61) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಗಣೇಶ್ ರಾವ್ ಅವರು, ಕಳೆದ 30 ವರ್ಷಗಳಿಂದ ಹೆಂಚು, ಹೂಕುಂಡದ ವ್ಯಾಪಾರ ಮಾಡುತ್ತಿದ್ದು, ಈ ಹಿಂದೆ ಗೀತಾಂಜಲಿ ಟಾಕೀಸ್ ಹಿಂಬದಿ ಅಂಗಡಿ ಇಟ್ಟುಕೊಂಡಿದ್ದರು.
You cannot copy content of this page.