![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಹೊಸ೦ಗಡಿ: ಮೂಡಬಿದಿರೆ-ವೇಣೂರು ರಾಜ್ಯ ಹೆದ್ದಾರಿಯ ಹೊಸ೦ಗಡಿ ಸಮೀಪದ ಮಾರೂರು ಬಳಿ ice cream ಹೊತ್ತೊಯ್ಯುತ್ತಿದ್ದ ಕ೦ಟೈನರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇ೦ದು ಮಧ್ಯಾಹ್ನ 3 ಗ೦ಟೆಯ ಸುಮಾರಿಗೆ ಹೆದ್ದಾರಿ ಬದಿಗೆ ಮಗುಚಿ ಬಿದ್ದಿದೆ. ಚಾಲಕ ನಿರ್ವಾಕರು ಪ್ರಾಣಾಪಾಯದಿ೦ದ ಪಾರಾಗಿದ್ದಾರೆ.
ಹೊಸ೦ಗಡಿ: ಮೂಡಬಿದಿರೆ-ವೇಣೂರು ರಾಜ್ಯ ಹೆದ್ದಾರಿಯ ಹೊಸ೦ಗಡಿ ಸಮೀಪದ ಮಾರೂರು ಬಳಿ ice cream ಹೊತ್ತೊಯ್ಯುತ್ತಿದ್ದ ಕ೦ಟೈನರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇ೦ದು ಮಧ್ಯಾಹ್ನ 3 ಗ೦ಟೆಯ ಸುಮಾರಿಗೆ ಹೆದ್ದಾರಿ ಬದಿಗೆ ಮಗುಚಿ ಬಿದ್ದಿದೆ. ಚಾಲಕ ನಿರ್ವಾಕರು ಪ್ರಾಣಾಪಾಯದಿ೦ದ ಪಾರಾಗಿದ್ದಾರೆ.
ಉಡುಪಿ: ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ. …
You cannot copy content of this page.