![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
![](https://thrishulnews.com/wp-content/uploads/2023/05/shridevi-6.jpg)
![](https://thrishulnews.com/wp-content/uploads/2023/05/vidhyanad-jain-advt-1-1024x520.jpg)
![](https://thrishulnews.com/wp-content/uploads/2023/05/parshwanath-advt-15-937x1024.jpg)
ವೇಣೂರು, ಮೇ. 6: ವೇಣೂರು ಗ್ರಾ.ಪಂ. ವ್ಯಾಪ್ತಿಯ ಮಿಯಲಾಜೆ ಹಾಗೂ ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿ ಗ್ರಾಮದ ಪರಿಸರಕ್ಕೆ ಮೊಬೈಲ್ ನೆಟ್ವರ್ಕ್ ವಿಸ್ತರಿಸುವ ಬಗ್ಗೆ ಬಿಸ್ಸೆನ್ನೆಲ್ ಅಧಿಕಾರಿಗಳು ಇಂದು ಗ್ರಾಮಗಳಿಗೆ ಭೇಟಿ ಟವರ್ ನಿರ್ಮಾಣಕ್ಕೆ ಜಾಗದ ಪರಿಶೀಲನೆ ನಡೆಸಿದ್ದಾರೆ.
![](https://thrishulnews.com/wp-content/uploads/2023/05/arihant12-1.jpg)
![](https://thrishulnews.com/wp-content/uploads/2023/05/sk-jain-advt-final-822x1024.jpg)
![](https://thrishulnews.com/wp-content/uploads/2023/05/samudra-advt-1024x711.jpg)
ತುಂಬೆದಲೆಕ್ಕಿ ಪರಿಸರದಲ್ಲಿ ಯಾವುದೇ ನೆಟ್ವರ್ಕ್ ಕವರೇಜ್ ಆಗದಿರುವ ಬಗ್ಗೆ ರೂರಲ್ನ್ಯೂಸ್ ಎಕ್ಸ್ಪ್ರೆಸ್ ಇತ್ತೀಚೆಗೆ ವರದಿ ಮಾಡಿತ್ತು. ಇದನ್ನು ಗಮನಿಸಿದ್ದ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದು, ಪೂರ್ವ ಸಮೀಕ್ಷೆಯ ಬಗ್ಗೆ ಅಲ್ಲಲ್ಲಿ ಪರಿಶೀಲಿಸಿದ್ದಾರೆ. ಒಂದೊ ಟವರ್ ನಿರ್ಮಾಣ ಇಲ್ಲವೇ ಸ್ಥಳೀಯ ಟವರ್ನಿಂದ ನೆಟ್ವರ್ಕ್ ವಿಸ್ತರಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.