ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರಿಂದ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ಲೋಕಾರ್ಪಣೆ

ಅಳದಂಗಡಿ, ಎ. 13: ನೂತನವಾಗಿ ಸ್ಥಾಪನೆಯಾದ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪೂಜ್ಯ ಡಾ. ಪದ್ಮಪ್ರಸಾದ ಅಜಿಲರು ಎ. 13ರಂದು ಅಳದಂಗಡಿ ಅರಮನೆಯಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನ ವ್ಯವಸ್ಥಾಪಕ ಸಂಪಾದಕ ಪದ್ಮನಾಭ ವೇಣೂರು, ಸಹವ್ಯವಸ್ಥಾಪಕ ಮತ್ತು ಮುಖ್ಯ ವರದಿಗಾರರಾಗಿರುವ ಪ್ರವೀಣ್ ಪೆರ್ಮುಡ ಜತೆಗಿದ್ದರು.

Check Also

 ಉಡುಪಿ: ಬಾಲ್ಯ ವಿವಾಹ – ಪ್ರಕರಣ ದಾಖಲು..!

 ಉಡುಪಿ ಜಿಲ್ಲೆಯ ಸಿದ್ದಸಪುರಸ ಸಮೀಪ ಹಾಲಾಡಿ ಗ್ರಾಮದ ಅಪ್ತಾಪ್ತ ವಯಸ್ಸಿನ ಯುವತಿಗೆ ತೊಂಬಟ್ಟು ಗ್ರಾಮದ ಯುವಕನೊಂದಿಗೆ ಹಾಲಾಡಿ ಶ್ರೀ ಲಕ್ಷ್ಮೀ …

Leave a Reply

Your email address will not be published. Required fields are marked *

You cannot copy content of this page.