Recent Posts

BREAKING NEWS ಬೆಂಗಳೂರು: ಟಿಶ್ಯು ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ

ದೇವನಹಳ್ಳಿ: ಟಿಶ್ಯು ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಮೆಸೇಜ್ ಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಇದು‌ ಸುಳ್ಳು ಸಂದೇಶ ಎಂಬುದು ಪತ್ತೆಯಾಗಿದೆ. ಕೊಲ್ಕತ್ತಾ ನೇತಾಜಿ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ 6E 379 ವಿಮಾನದಲ್ಲಿ ಘಟನೆ ಸಂಭವಿಸಿದೆ. ನವೆಂಬರ್ 27ರ ಬೆಳಗ್ಗೆ 5-30ಕ್ಕೆ ಹೊರಟ ವಿಮಾನ ಬೆಳಗ್ಗೆ 8ಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ವಿಮಾನದ 6ಡಿ ಸೀಟಿನ ಅಡಿ ಪತ್ತೆಯಾದ ನೀಲಿ ಬಣ್ಣದಲ್ಲಿ ಟಿಶ್ಯು ಮೇಲೆ ಬಾಂಬ್ ಬೆದರಿಕೆ ಮೆಸೇಜ್ ಕಂಡು ಬಂದಿತ್ತು. ಭದ್ರತಾ ಸಿಬ್ಬಂದಿ ತಪಾಸಣೆಯಿಂದ …

Read More »

BIGG NEWS : ಕುಕ್ಕರ್ ಬಾಂಬರ್ ಶಾರಿಕ್ ಮೊಬೈಲ್ ನಲ್ಲಿ ಜಿಹಾದಿ ವಿಡಿಯೋಗಳು ಪತ್ತೆ!

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಬೈಲ್ ನಲ್ಲಿ ಮತ್ತಷ್ಟು ಸ್ಪೋಟಕ ಜಿಹಾದಿ ವಿಡಿಯೋಗಳನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್‌ ಶಾರೀಕ್‌ನ ಮೊಬೈಲ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ಜೆಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್‌ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್‌ ಮತ್ತು ಪೆನ್‌ಡ್ರೈವ್‌ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್‍ನನ್ನೂ ಹತ್ಯೆಗೆ ಸಂಚಿನ …

Read More »

ಉಳ್ಳಾಲ ವಲಯ ನೂತನ ಕುಲಾಲ ಯುವ ವೇದಿಕೆಗೆ ಚಾಲನೆ

ಉಳ್ಳಾಲ : ಕುಲಾಲ ಯುವ ವೇದಿಕೆ ಉಳ್ಳಾಲ ವಿಧಾನ ಸಭಾಕ್ಷೇತ್ರ ಕುಲಾಲ ಯುವ ವೇದಿಕೆ ಉಳ್ಳಾಲ ವಲಯ ನೂತನ ತಂಡದ ರಚನೆ ನಿನ್ನೆ ಕೊಲ್ಯ ಕುಲಾಲ ಸಮುದಾಯ ಭವನ ಕೊಲ್ಯ ದಲ್ಲಿ ಚಾಲನೆಗೊಂಡಿತ್ತು. ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ,  ಕೊಲ್ಯ ಕುಲಾಲ ಸಂಘ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಹಿರಿಯರಾದ ಹೊನ್ನಯ ಕುಲಾಲ್,  ಅಶೋಕ್ ಕುಳೂರ್ , ಹೇಮಚಂದ್ರ ಕೈರಂಗಳ, ಹರ್ಷ ಮುಡಿಪು,  ಪ್ರವೀಣ್ ಕುಲಾಲ್ ಮುಡಿಪು, ಪ್ರವೀಣ್ ಕೊಲ್ಯ,  ನಾರಾಯಣ ತಲಪಾಡಿ,  ರಂಜಿತ್ ಉಚ್ಚಿಲ್.ಪ್ರಕಾಶ್ ಪಿಲಿಕೂರ್, ಜಯ ಪ್ರಕಾಶ್ …

Read More »

You cannot copy content of this page.