ಕರಾವಳಿ ತಾಜಾ ಸುದ್ದಿ ಕಾರ್ಕಳ : ವಿದ್ಯುತ್ ಪರಿವರ್ತಕದ ಕಂಬಕ್ಕೆ ಕಾರು ಡಿಕ್ಕಿ..! Thrishul News July 31, 2024 ಕಾರ್ಕಳ : ಕಾರ್ಕಳ ಪಡುಬಿದಿರೆ ರಾಜ್ಯ ಹೆದ್ದಾರಿಯ ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲಾ ತಿರುವು ಬಳಿ ಬ್ಯಾಲೆನೋ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಪರಿವರ್ತಕದ ಕಂಬಕ್ಕೆ ಡಿಕ್ಕಿಯಾದ ಘಟನೆ ಜು. 31ರಂದು ಸಂಭವಿಸಿದೆ. ಘಟನೆಯಿಂದ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. About The Author Thrishul News See author's posts Related Continue Reading Previous Previous post: ಸಿಹಿಸುದ್ದಿ: ಗೃಹಲಕ್ಷ್ಮಿ ಜೂನ್, ಜುಲೈ ತಿಂಗಳ ಕಂತಿನ ಹಣ ಒಟ್ಟಿಗೆ ಜಮಾNext Next post: ಮಂಗಳೂರು: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ…!! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related News ಯೆಯ್ಯಾಡಿಯಲ್ಲಿ ಚೂರಿ ಹಲ್ಲೆ: ಯುವಕ ಕೌಶಿಕ್ ಸ್ಥಿತಿ ಚಿಂತಾಜನಕ June 7, 2025 ಉಡುಪಿ: ಅಜಾಗರೂಕತೆಯಿಂದ ಕಾರು ಅಪಘಾತ ಎಂಬಿಎ ವಿಧ್ಯಾರ್ಥಿ ಮೃತ್ಯು June 7, 2025