ಆರೋಗ್ಯ ಅಮೃತ ಅಭಿಯಾನದಡಿ ಹೊಸಂಗಡಿಯಲ್ಲಿ ನಡೆಯಿತು ಆರೋಗ್ಯ ತಪಾಸಣೆ ಶಿಬಿರ

ಹೊಸಂಗಡಿ, ಜೂ. 2: ಆರೋಗ್ಯ ಅಮೃತ ಅಭಿಯಾನದಡಿ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಜೂ. ೧ರಂದು ಹೊಸಂಗಡಿ ಗ್ರಾಮ ಪಂಚಾಯ್‌ತ್ ಸಭಾಂಗಣದಲ್ಲಿ ಜರಗಿತು.
ಬಿಪಿ (ರಕ್ತದ ಒತ್ತಡ) ತಪಾಸಣೆ, ಶುಗರ್ (ಮಧುಮೇಹ) ತಪಾಸಣೆ, ರಕ್ತ ಹೀನತೆ, ಆರೋಗ್ಯ ತಪಾಸಣೆ ನಡೆಸಿದ ನೂರಾರು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಆಶಾ ಕಾರ್ಯಕರ್ತೆಯರು ಶಿಬಿರದ ಯಶಸ್ವಿಗೆ ಸಹಕರಿಸಿದರು.

Check Also

ನೀರಿಗೆ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಹೆಪ್ಪುಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಖಂಡಿತಾ !

 ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೋಗಗಳ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದರಲ್ಲಿಯೂ ಮಧುಮೇಹ, ಯೂರಿಕ್ ಆಸಿಡ್, ಕೊಲೆಸ್ಟ್ರಾಲ್ ನಂಥಹ …

Leave a Reply

Your email address will not be published. Required fields are marked *

You cannot copy content of this page.