Recent Posts

ಉಡುಪಿ: ನ.15 ರಂದುನೀರು ಸರಬರಾಜು ವ್ಯತ್ಯಯ

ಉಡುಪಿ: ಹಿರಿಯಡ್ಕದ ಬಜೆ ನೀರು ಸರಬರಾಜು ಘಟಕದಲ್ಲಿ ನವೆಂಬರ್ 15 ರಂದು ವಿದ್ಯುತ್ ಸ್ಥಗಿತಗೊಳಿಸುವುದರಿಂದ, ಅಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

Read More »

ಹೃದಯ ವಿದ್ರಾವಕ ಘಟನೆ; 2ನೇ ಮದುವೆ ಗಲಾಟೆ ಬೆನ್ನಲ್ಲೇ ಯೋಧ ಕಿರಣ್ ಕುಮಾರ್ ಮೊದಲನೇ ಹೆಂಡತಿಯ ಜೊತೆ ಆತ್ಮಹತ್ಯೆ

ಹಾಸನ: ವಿಧವೆಯ ಜೊತೆ ಮದುವೆಯಾಗಿರೊ‌ ವಿಷಯ ಮುಚ್ಚಿಟ್ಟು 2ನೇ ಮದುವೆ ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಮಂಟಪಕ್ಕೆ ಬಂದು ಮಹಿಳೆ ಮದುವೆ ನಿಲ್ಲಿಸಿದ್ರು. ಇದರಿಂದ ಮನನೊಂದ ಯೋಧಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧ ಕಿರಣ್ ಮತ್ತು ಮೊದಲ‌ ಪತ್ನಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಶಾಂತಿ ಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೆ ವಿಧವೆ …

Read More »

ಉಡುಪಿ: ನ.19 ಮತ್ತು 20ರಂದು ರೈಲು ಸಂಚಾರ ವ್ಯತ್ಯಯ

ಉಡುಪಿ: ಮುಂಬಯಿಯಲ್ಲಿ ಮುಂಬಯಿ ಸಿಎಸ್ಎಂಟಿ ಹಾಗೂ ಮಸೀದ್ ಸ್ಟೇಶನ್ ನಡುವಿನ ಕಾರ್ನಿಕ್ ರೋಡ್ ಓವರ್‌ಬ್ರಿಡ್ಜ್ ನ್ನು ಕೆಡವುವ ಕಾಮಗಾರಿಯನ್ನು ನ.19 ಮತ್ತು 20ರಂದು ಕೈಗೊಳ್ಳಲು ಸೆಂಟ್ರಲ್ ರೈಲ್ವೆ ನಿರ್ಧರಿಸಿರುವುದರಿಂದ ಕೊಂಕಣ ರೈಲ್ವೆಯ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ನಂ.12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ನ.19 ಶನಿವಾರದ ಪ್ರಯಾಣ ಪನ್ವೇಲ್ ನಿಲ್ದಾಣದಲ್ಲಿ ಕೊನೆ ಗೊಳ್ಳಲಿದೆ. ಅದೇ ರೀತಿ ರೈಲು ನಂ.12133 ಮುಂಬಯಿ ಸಿಎಸ್ಎಂಟಿ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ನ.20 ರವಿವಾರದ ಪ್ರಯಾಣ …

Read More »

You cannot copy content of this page.