March 27, 2025
WhatsApp Image 2023-01-05 at 12.00.17 PM

ಮಂಗಳೂರು: ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾದ ಮಂಜಪ್ಪ ರವರಿಗೆ ಲಯನ್ ಅನಿಲ್ ದಾಸ್ ಇವರು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಶುಭಾಶಯವನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲರ ಮಾತೃ ಸಂಘದ ಸಂಘಟನೆ ಕಾರ್ಯದರ್ಶಿ ಹಾಗೂ ಕುಲಾಲ ಯುವ ವೇದಿಕೆ ಜಿಲ್ಲಾ ಸಂಚಾಲಕರಾದ ಧನುಷ್ ರಾಜ್ ಕುಲಾಲ್, ಉಪದಳಪತಿ ಸೇವಾದಳ ಜಿಲ್ಲಾ ಕುಲಾಲರ ಮಾತ್ರ ಸಂಘ, ಜಯಂತ್ ಸಂಕೋಳಿಗೆ, ಪದ್ಮನಾಭ ಮರ್ಕೆದು, ಲೋಹಿತಾಕ್ಷ ಉಚ್ಚಿಲ ಜೊತೆಗಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.